ಎಮ್.ಎಸ್.ನರಸಿಂಹಮೂರ್ತಿ


ಎಂ.ಎಸ್.ನರಸಿಂಹಮೂರ್ತಿಯವರು ೧೯೪೯ ಅಕ್ಟೋಬರ ೨೦ರಂದು ಕೋಲಾರ ಜಿಲ್ಲೆಯ ಮಾಲೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ ; ತಂದೆ ಎಂ.ಎ.ಸೂರಪ್ಪ.

ಪರಿವಿಡಿ

ಕೃತಿಗಳು

ಕಾದಂಬರಿ

  • ಮಂದಸ್ಮಿತ

ಮಕ್ಕಳ ಸಾಹಿತ್ಯ

  • ಬಾಲಗಂಗಾಧರ ತಿಲಕ
  • ಆಶುತೋಷ ಮುಖರ್ಜಿ
  • ವಿದ್ಯಾವತಿದೇವಿ
  • ಮೇಡಂ ಕಾಮಾ


ವಿಚಾರ ಸಾಹಿತ್ಯ

  • ಭಾರತದ ರಾಷ್ಟ್ರೀಯತೆ


ಹಾಸ್ಯ ಸಂಕಲನ

  • ಸ್ವಯಂವಧು
  • ಟೈರ್ ಪ್ರಶಸ್ತಿ ವಿಜೇತ
  • ಶ್ರಮದಾನ
  • ಬಾಬ್ಬಿ
  • ಗೂಳಿಕಾಳಗ
  • ಕಂಡಕ್ಟರ ಕರಿಯಪ್ಪ
  • ಕಾನಿಷ್ಕೋಪಾಖ್ಯಾನ
  • ವೈಕುಂಠಕ್ಕೆ ಬುಲಾವ್
  • ಸನ್ಮಾನಸುಖ ಮತ್ತು ಇತರ ನಗೆ ನಾಟಕಗಳು
  • ಕಿವುಡು ಸಾರ್ ಕಿವುಡು ಮತ್ತು ಇತರ ನಗೆ ನಾಟಕಗಳು
  • ವರ್ಗಾವರ್ಗಿ
  • ಸಮಗ್ರ ಹಾಸ್ಯ

ಪುರಸ್ಕಾರ

೧೯೭೪ರಲ್ಲಿ ಇವರ ಸ್ವಯಂವಧು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.


ಕಿರುತೆರೆ

ಎಂ.ಎಸ್.ನರಸಿಂಹಮೂರ್ತಿಯವರು ಕಿರುತೆರೆಯಲ್ಲಿ ಪ್ರಸಾರಗೊಂಡ ಜನಪ್ರಿಯ ಧಾರಾವಾಹಿಗಳಾದ “ಪಾ.ಪ.ಪಾಂಡು” ಹಾಗು “ಸಿಲ್ಲಿ ಲಲ್ಲಿ” ಗಳಿಗೆ ಸಾಹಿತ್ಯ ಒದಗಿಸಿದ್ದಾರೆ.







stock | retire | vm
Why are we here?
All text is available under the terms of the GNU Free Documentation License
This page is cache of Wikipedia. History