ಅರವಿಂದ ನಾಡಕರ್ಣಿ


ಅರವಿಂದ ನಾಡಕರ್ಣಿಯವರು ಉತ್ತರ ಕನ್ನಡ ಜಿಲ್ಲೆಯವರು. ಮುಂಬಯಿಯಲ್ಲಿ ಉದ್ಯೋಗ. ಕನ್ನಡದ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ. ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದರು.

ಕೃತಿಗಳು

  • ಕಾವ್ಯಾರ್ಪಣ
  • ಮಾಯಾವಿ
  • ಜರಾಸಂಧ
  • ನಾ ಭಾರತೀಕುಮಾರ
  • ನಗರಾಯಣ
  • ಆತ್ಮಭಾರತ
  • ಷಟ್ಪದ
  • ಸಂಗ್ರಹ ಕಾವ್ಯ
  • ಅಜ್ಞಾತ
  • ಆಹತ

ಪುರಸ್ಕಾರ

ಇವರ ಆತ್ಮಭಾರತಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.







stock | retire | vm
Why are we here?
All text is available under the terms of the GNU Free Documentation License
This page is cache of Wikipedia. History